Thursday, December 18, 2025
Thursday, December 18, 2025

World Environment Day ಪರಿಸರ ದಿನ ಮಾತ್ರ ಗಿಡ ನೆಡಬಾರದು ,ವರ್ಷಪೂರ್ತಿ ಆಸಕ್ತಿಯಿರಬೇಕು-ಯಶ್ವಂತ್

Date:

World Environment Day ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಸಿರಿಗಾಗಿ ಹಸಿರು ಹಾಗೂ ವಿನೋಬನಗರದ ರಕ್ತೇಶ್ವರಿ ಮತ್ತು ಮಡಲಿ ಗಿಡ್ಡಮ್ಮ ದೇವಾಲಯ ಸೇವಾ ಸಮಿತಿಯ ಸಂಯುಕ್ತ ಆಶಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಯಲ್ಲಿ
ದೇವಾಲಯದ ಮುಂಭಾಗದಲ್ಲಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆ ಮಾತ್ರ ಗಿಡಗಳ ನಡೆಯುವ ಹಾಗೂ ಪೋಷಿಸುವ ಕೆಲಸವಾಗಬಾರದು ಬದಲಾಗಿ ವರ್ಷಪೂರ್ತಿ ನಾವು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಉಸಿರಿಗಾಗಿ ಹಸಿರು ಸಂಸ್ಥೆಯ ಅಧ್ಯಕ್ಷ ಪರಿಸರ ಯಶ್ವಂತ ಹೇಳಿದರು.

World Environment Day ಈ ಸಂದರ್ಭದಲ್ಲಿ ರಕ್ತೇಶ್ವರಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ಲಿಂಗರಾಜ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಹಾಗೂ ವಿನೋಬನಗರ ಮುಖಂಡ ದೀಪಕ್ ಸಿಂಗ್ ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳಾದ ರಾಘವೇಂದ್ರ ಧನರಾಜ್ ಭೀಮಣ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...