Monday, December 15, 2025
Monday, December 15, 2025

Shankara Jayanti Mahotsava ಶಂಕರ ಜಯಂತಿ ವಿಶೇಷ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

Date:

Shankara Jayanti Mahotsava ಶಿವಮೊಗ್ಗ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರೀ ಶೋಭಕೃತ್‌ನಾಮ ಸಂವತ್ಸರದ ವೈಶಾಖ ಶುದ್ಧ ಪಾಡ್ಯದಿಂದ ಪಂಚಮಿಯವರೆಗೆ ಏ.21ರಿಂದ ಏ 25ರವರೆಗೆ ಪ್ರತಿದಿನ ಪ್ರಾತಃ 7 ರಿಂದ ಶ್ರೀ ಶಂಕರಾಚಾರ್ಯ ಸನ್ನಿಧಿಯಲ್ಲಿ ರುದ್ರಾಭಿಷೇಕ, ಪ್ರಾತಃ 11 ರಿಂದ 12 ರವರೆಗೆ ಶ್ರೀ ಶಂಕರ ವಿಜಯ ಪಾರಾಯಣ ಸಂಜೆ 5ರಿಂದ 6.30ವರೆಗೆ  ಶ್ರೀ ಶಂಕರ ಸ್ತೋತ್ರಮಾಲಾ,  ರಾಜಲಕ್ಷ್ಮೀ ರವರ ನೇತೃತ್ವದಲ್ಲಿ ಸೌಂದರ್ಯ ಲಹರಿ ಸತ್ಸಂಗ ನಡೆಯಲಿದೆ.

ಏ.22ರ ಇಂದು ಸಂಜೆ 6.30ಕ್ಕೆ ಸಮ್ಮಿತ್ ನಟೇಶ್‌ರವರಿಂದ ಕರ್ನಾಟಕ ಶಾಸ್ತ್ರೀ ಸಂಗೀತ, ಏ. 23 ರಂದು ಶ್ರೀ ಶಂಕರ ವಿಜಯ ಗಮಕ ವಾಚನ ಪ್ರೊ. ಸನತ್‌ಕುಮಾರ್ ಮತ್ತೂರು, ವ್ಯಾಖ್ಯಾನ ಅಚ್ಯುತ ಅವಧಾನಿಗಳು ಮತ್ತೂರು, ಏ. 24ರಂದು ಸಂಭ್ರಮ ಹೆಚ್. ಎಸ್ ಮತ್ತು ವೃಂದದವರಿಂದ ಭಕ್ತಿ ಸಂಗೀತ, ಏ. 25ರಂದು ಶ್ರೀ ಶೃಂಗೇರಿ ಶಂಕರ ಮಠದವರಿಂದ ಶ್ರೀ ಶಂಕರ ದರ್ಶನ ಗೀತ ರೂಪಕ ಪ್ರರ್ದಶನವಿದೆ.

Shankara Jayanti Mahotsava ಪ್ರತೀ ದಿನ ಕಾರ್ಯಕ್ರಮಗಳ ನಂತರ ಪ್ರಾಕಾರೋತ್ಸವ ನಡೆಯಲಿದೆ.

ಶ್ರೀ ಶಂಕರ ಜಯಂತಿ ಸೇವಾ ಕಾರ್ಯಗಳು ಹಾಗೂ ಹೆಚಿನ ವಿವರಗಳಿಗೆ ಸಂಪರ್ಕಿಸಿ: 7892137431 ಅಥವಾ 9448943937 ರಲ್ಲಿ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...