Assembly Election ಶಿಕಾರಿಪುರ ವಿಧಾನಸಭಾ ಚುನಾವಣೆಗೆ ಕರ್ನಾಟಕ ಗೆಳೆಯರ ಬಳಗದ ವತಿಯಿಂದ ಇಂದು ರಾಜ್ಯಾಧ್ಯಕ್ಷ ಅನಿಲ್ ಕುಂಚಿ ಅವರು ನಾಮ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅನಿಲ್ ಅವರ ಜೊತೆ ಗೆಳೆಯರ ಬಳಗದ ಶಿಕಾರಿಪುರದ ತೇಜರಾಜು, ಚುಚ್ಚುಗುಂಡಿ ರಾಜೇಶ್, ಸಿರಿ ಹಳ್ಳಿ ಮಂಜು ಬಾಗವಹಿಸಿದ್ದರು.
Assembly Election ಶಿವಮೊಗ್ಗ ವಿಧಾನಸಭಾ ಚುನಾವಣೆಗೆ ಕರ್ನಾಟಕ ಗೆಳೆಯರ ಬಳಗದ ವತಿಯಿಂದ ರಾಜ್ಯಾಧ್ಯಕ್ಷ ಅನಿಲ್ ಕುಂಚಿ ಅವರು ನಾಮ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅನಿಲ್ ಅವರ ಜೊತೆ ಗೆಳೆಯರ ಬಳಗದ ಎಸ್.ಪಿ. ಶಿವಣ್ಣ, ರೂಪ ನಾಗರಾಜ್, ಜ್ಯೋತಿ ಉಮೇಶ್, ರಿಜ್ವಾನ್, ಉಪಸ್ಥಿತರಿದ್ದರು.