Saturday, December 6, 2025
Saturday, December 6, 2025

Congress Karnataka ಕಾಂಗ್ರೆಸ್ 3 ನೇ ಪಟ್ಟಿಯಲ್ಲಿ ಶಿವಮೊಗ್ಗ ನಗರದ ಅಭ್ಯರ್ಥಿ ಹೆಸರು

Date:

Congress Karnataka ಶಿವಮೊಗ್ಗ ನಗರಕ್ಕೆ ಎಚ್ .ಸಿ. ಯೋಗೀಶ್ ಮತ್ತು ಶಿವಮೊಗ್ಗ ಗ್ರಾಮೀಣ ಕ್ಷೇತ್ರಕ್ಕೆ ಶ್ರೀನಿವಾಸ್ ಕರಿಯಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಇದರೊಂದಿಗೆ ಶಿಕಾರಿಪುರಕ್ಕೆ ಗೋಣಿ ಮಾಲ್ ತೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಹೊನ್ನಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಿ.ಜಿ.ಶಾಂತನಗೌಡ ಅಭ್ಯರ್ಥಿಯಾಗಿದ್ದಾರೆ‌.

ಶಿವಮೊಗ್ಗ ಯೂತ್ ಐಕಾನ್ ಅನ್ವೇಷಣೆಯಲ್ಲಿದ್ದ ಕಾಂಗ್ರೆಸ್ ಹೈ ಕಮಾಂಡ್ ಗೆ
ಶಿವಮೊಗ್ಗ ನಗರಪಾಲಿಕೆ ಕಾರ್ಪೋರೇಟರ್ ಎಚ್. ಸಿ. ಯೋಗೀಶ್ ಅವರ ಚುರುಕು ಹಾಗೂ ಹೊಳಪಿನ ಮುಖ ಸೆಳೆದಿದೆ.
ಎಚ್.ಸಿ.ಯೋಗಿಶ್ ಅವರು ಮಾಜಿ ಶಾಸಕ ಎಚ್. ಎಂ. ಚಂದ್ರಶೇಖರ್ ಅವರ ಸುಪುತ್ರರು.

ಶಿವಮೊಗ್ಗ ಗ್ರಾಮೀಣಕ್ಕೆ ಟಿಕೆಟ್ ಪಡೆದಿರುವ ಶ್ರೀನಿವಾಸ್ ಕರಿಯಣ್ಣ ಮಾಜಿ ಶಾಸಕ ಕರಿಯಣ್ಣನವರ ಪುತ್ರರಾಗಿದ್ದಾರೆ.

Congress Karnataka ಈ ಮೂಲಕ ಕಾಂಗ್ರೆಸ್ ಗ್ರಾಮೀಣ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಗಳಾಗಿದ್ದ ನಾರಾಯಣಸ್ವಾಮಿ ಮತ್ತು ಪಲ್ಲವಿ ಅವರಿಗೆ ನಿರಾಶೆಯಾಗಿದೆ.

ಕಾಂಗ್ರೆಸ್ ಪ್ರಕಟಿಸಿದ 3 ನೇ ಪಟ್ಟಿಯಲ್ಲಿ ಇನ್ನೂ ಒಂದು ಪ್ರಮುಖ ಅಂಶ
ಗಮನ ಸೆಳೆದಿದೆ. ಇದೀಗ ಬಿಜೆಪಿ ತೊರೆದು ಕಾಂಗ್ರಸ್ ಸೇರಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್ ಅಥಣಿಯಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...