Bangalore Agriculture University ತಮಿಳುನಾಡಿನ ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಜಿಕೆವಿಕೆ ಆವರಣದಲ್ಲಿ ಮಾ.4 ಮತ್ತು 5 ರಂದು ‘ರಾಷ್ಟ್ರೀಯ ಸಿರಿಧಾನ್ಯ ಶೃಂಗಸಭೆ-2023’ ಹಮ್ಮಿಕೊಂಡಿದೆ.
Bangalore Agriculture University ಈ ಶೃಂಗಸಭೆಯಲ್ಲಿ ಸುಮಾರು 200 ಮಳಿಗೆಗಳಿರಲಿವೆ. ಸಿಹಿ ಧಾನ್ಯಗಳ ಮಾರುಕಟ್ಟೆ ಸಂಪರ್ಕ ವೃದ್ಧಿಸಲು ಮತ್ತು ಮಾರಾಟದ ತಿಳುವಳಿಕೆ ನೀಡಲು ಉದ್ಯಮಿಗಳಿಂದ ಉದ್ಯಮಿಗಳಿಗೆ , ಉದ್ಯಮಿಗಳಿಂದ ಗ್ರಾಹಕರಿಗೆ ಸಭೆಗಳನ್ನು ಆಯೋಜಿಸಲಾಗಿದೆ.
ಇದಲ್ಲದೆ ನಾನಾ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲು 8 ಪ್ರತ್ಯೇಕ ತಾಂತ್ರಿಕ ಅಧಿವೇಶನಗಳಿರುತ್ತವೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಎಸ್. ವಿ. ಸುರೇಶ್ ಅವರು ತಿಳಿಸಿದ್ದಾರೆ.
ಈ ಸಿಹಿಧಾನ್ಯ ಶೃಂಗಸಭೆಗೆ ಈಗಾಗಲೇ ಎರಡು ಸಾವಿರ ಮಂದಿ ನೊಂದಾಯಿಸಿಕೊಂಡಿದ್ದು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.