Monday, February 2, 2026
Monday, February 2, 2026

ಗಡಿ ಭದ್ರತಾ ಪಡೆಯಲ್ಲಿ ಹುದ್ದೆ ಭರ್ತಿ ನೇಮಕಾತಿ ಪ್ರಕ್ರಿಯೆ

Date:

ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 64 ಎಕ್ಸ್​- ರೇ ಅಸಿಸ್ಟೆಂಟ್​, ಸ್ಟಾಫ್ ನರ್ಸ್​​ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಫೆಬ್ರವರಿ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು.

ಹುದ್ದೆಯ ಮಾಹಿತಿ
ಸ್ಟಾಫ್​ ನರ್ಸ್​/ ಎಸ್​ಐ- 10
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- 1
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- 7
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)-40
ಕಾನ್ಸ್​ಟೇಬಲ್- 1
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 5

ವಿದ್ಯಾರ್ಹತೆ:
ಸ್ಟಾಫ್​ ನರ್ಸ್​/ ಎಸ್​ಐ- ಪಿಯುಸಿ, ಜಿಎನ್​ಎಂನಲ್ಲಿ ಡಿಪ್ಲೋಮಾ, ಪದವಿ
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- ಪಿಯುಸಿ, ಡೆಂಟಲ್ ಟೆಕ್ನಿಷಿಯನ್​ನಲ್ಲಿ ಡಿಪ್ಲೋಮಾ
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- ಪಿಯುಸಿ, ಎಂಎಲ್​ಟಿಯಲ್ಲಿ ಡಿಪ್ಲೋಮಾ
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)- 10ನೇ ತರಗತಿ, ಡಿಪ್ಲೋಮಾ
ಕಾನ್ಸ್​ಟೇಬಲ್- 10 ನೇ ತರಗತಿ, ಡಿಪ್ಲೋಮಾ
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 10ನೇ ತರಗತಿ, ಡಿಪ್ಲೋಮಾ

ವಯೋಮಿತಿ:
ಸ್ಟಾಫ್​ ನರ್ಸ್​/ ಎಸ್​ಐ- 21 ರಿಂದ 30 ವರ್ಷ
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- 18 ರಿಂದ 25 ವರ್ಷ
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- 18 ರಿಂದ 25 ವರ್ಷ
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)- 18 ರಿಂದ 25 ವರ್ಷ
ಕಾನ್ಸ್​ಟೇಬಲ್- 18 ರಿಂದ 23 ವರ್ಷ
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 18 ರಿಂದ 23 ವರ್ಷ

ವೇತನ:
ಸ್ಟಾಫ್​ ನರ್ಸ್​/ ಎಸ್​ಐ- ಮಾಸಿಕ ₹35,400-1,12,400
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- ಮಾಸಿಕ ₹ 29,200-92,300
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- ಮಾಸಿಕ ₹ 29,200-92,300
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)-ಮಾಸಿಕ ₹ 25,500-81,100
ಕಾನ್ಸ್​ಟೇಬಲ್- ಮಾಸಿಕ ₹ 21,700-69,100
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- ಮಾಸಿಕ ₹ 21,700-69,100

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ
ಫಿಜಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 22, 2023

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...