ಶಿವಮೊಗ್ಗ : ಶಿವಮೊಗ್ಗ ನಗರ
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ
ಮತ್ತು ಉಪವಿಭಾಗವು ದಿ:22/01/2023ರ ಭಾನುವಾರದಂದು
2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ
ವಸೂಲಾತಿಗಾಗಿ “ಜಯನಗರ ಸರ್ವೋದಯ ಶಾಲೆಯ
ಹತ್ತಿರ, ಶಾಂತಿನಗರ ಪೊಲೀಸ್ ಚೌಕಿ ಕೊನೆ ಬಸ್ಸ್ಟಾಪ್ ಹತ್ತಿರ,
ಭಾರತೀಯ ಸಭಾ ಭವನದ ಎದುರು ಆರ್.ಎಂ.ಎಲ್.ನಗರ,
ದ್ರೌಪದಮ್ಮ ಸರ್ಕಲ್ ಹತ್ತಿರ, ನ್ಯೂಮಂಡ್ಲಿ ಸರ್ಕಲ್ ಹತ್ತಿರ
ಶಿವಮೊಗ್ಗ” ಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ
ಕೌಂಟರ್ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ
ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು
ಕಡಿತಗೊಳಿಸುವುದು
ಅನಿವಾರ್ಯವಾಗಲಿದೆ.
ಸಾರ್ವಜನಿಕರು
ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು
ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ
ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.