Wednesday, October 2, 2024
Wednesday, October 2, 2024

ಅಂಚೆ ಇಲಾಖೆಯ ನೌಕರಿ ಆಕಾಂಕ್ಷಿಗಳಿಗೆಅಮೂಲ್ಯ ಮಾಹಿತಿ

Date:

ಭಾರತೀಯ ಪೋಸ್ಟ್‌ ಆಫೀಸ್‌ ಪೋಸ್ಟ್‌ ಮ್ಯಾನ್‌, ಪೋಸ್ಟ್‌ ಗಾರ್ಡ್‌ ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ ನಿಂದ ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ದೇಶದ ಹಲವು ಭಾಗಗಳಲ್ಲಿ ಉದ್ಯೋಗಾವಕಾಶವಿದೆ.

ಭಾರತೀಯ ಪೋಸ್ಟ್ ಒಂದು ವಿಶಾಲ ವಲಯ ಹೊಂದಿರುವುದರಿಂದ ಉದ್ಯೋಗ ಅವಕಾಶಗಳು ಹೆಚ್ಚಿರುತ್ತವೆ.

ಹುದ್ದೆ
ಪೋಸ್ಟ್‌ ಮ್ಯಾನ್‌, ಪೋಸ್ಟ್‌ ಗಾರ್ಡ್

ಸಂಸ್ಥೆ
ಭಾರತೀಯ ಪೋಸ್ಟ್‌ ಆಫೀಸ್‌

ಖಾಲಿ ಹುದ್ದೆ
98,083

ವಯೋಮಿತಿ
18 ರಿಂದ 32

ವಿದ್ಯಾರ್ಹತೆ
10 – 12 ನೇ ತರಗತಿ ಪಾಸ್ ಆಗಿರಬೇಕು

ಕೊನೆ ದಿನಾಂಕ
ನವೆಂಬರ್ 2022

ಆರಂಭಿಕ ದಿನಾಂಕ
ಅಕ್ಟೋಬರ್ 2022
ದೇಶದಾದ್ಯಂತ ಹಲವೆಡೆ ಈ ಹುದ್ದೆಗಳು ಖಾಲಿ ಇದ್ದು ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ.

ಭಾರತೀಯ ಪೋಸ್ಟ ಇಲಾಖೆ ಬಹಳ ವಿಸ್ತಾರವಾದ ವಲಯವನ್ನು ಹೊಂದಿದ್ದು ಉದ್ಯೋಗಾವಕಾಶಗಳ ಸಂಖ್ಯೆಯೂ ಸಹ ಹೆಚ್ಚಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳೆರಡರಲ್ಲೂ ಉದ್ಯೋಗಾವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಇದರ ಜೊತೆಗೆ ಸ್ಟೆನೋಗ್ರಾಫರ್‌ ಸಂಬಂಧಿತ ಹುದ್ದೆಗಳನ್ನು ಸಹ ವೃತ್ತವಾರು ಅನುಮೋದಿಸಲಾಗಿದೆ.

ಆಂದ್ರ ಪ್ರದೇಶದಲ್ಲಿ 108 ಮೇಲ್‌ ಗಾರ್ಡ್‌, 1166 MTS, ಮತ್ತು 2289 ಪೋಸ್ಟ್‌ಮೆನ್‌ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

ತೆಲಂಗಾಣ ವೃತ್ತದಲ್ಲಿ 82 ಮೇಲ್‌ ಗಾರ್ಡ್‌ಗಳು, 878 MTS ಮತ್ತು 1553 ಪೋಸ್ಟ್‌ಮ್ಯಾನ್‌ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

ವಯಸ್ಸಿನ ಮಿತಿ :
ಪೊಸ್ಟ್‌ ಆಫೀಸ್‌ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 32 ವರ್ಷದೊಳಗಿನವರಾಗಿರಬೇಕು.

ಖಾಲಿ ಇರುವ ಹುದ್ದೆಗಳ ವಿವಿರ :
ಪೋಸ್ಟ್‌ಮ್ಯಾನ್‌ : 59,099 ಹುದ್ದೆಗಳು
ಮಲ್ಟಿ-ಟಾಸ್ಕಿಂಗ್‌ : 37,539 ಹುದ್ದೆಗಳು
ಮೇಲ್‌ಗಾರ್ಡ್‌ : 1445 ಹುದ್ದೆಗಳು

ಅರ್ಹತೆ :
10 ನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್‌ ಬೇಸಿಕ್‌ ತಿಳಿದರಿರಬೇಕು.
ಕೆಲವು ಹುದ್ದೆಗಳಿಗೆ 12 ನೇತರಗತಿ ಅಥವಾ ಪಿಯುಸಿ ಪಾಸಾಗಿರಬೇಕು.

ಅರ್ಜಿ ಪ್ರಕ್ರಿಯೆ ಹೇಗೆ?
ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಿ.
ರಿಜಿಸ್ಟರ್ ಮಾಡಿಕೊಳ್ಳಿ
ನಿಗದಿತ ಶುಲ್ಕ ಪಾವತಿಸಿ
ದೂರವಾಣಿ ಸಂಖ್ಯೆ ನಮೂದಿಸಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...