ಸಾಗರ ಶಾಸಕರಾದ ಹೆಚ್.ಹಾಲಪ್ಪ ನವರು,
ಅತಿವೃಷ್ಟಿಯಿಂದಾಗಿ ಯಡೇಹಳ್ಳಿ ಗ್ರಾ.ಪಂ, ಇರುವಕ್ಕಿ ರಾಮಪ್ಪನವರ ಮನೆ ಕುಸಿದು ಬಿದ್ದಿರುವ ಬಗ್ಗೆ ಮಾಹಿತಿ ಪಡೆದರು. ಹಾನಿಗೊಳಗಿರುವುದನ್ನು ಪರಿಶೀಲಸಿ, ಪರಿಹಾರ ಕಲ್ಪಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.