Tuesday, December 16, 2025
Tuesday, December 16, 2025

ಇಂಗ್ಲೆಂಡ್ ವಿರುದ್ಧ ಭಾರತ 416 ಜಡೇಜ ಶತಕ ಬೂಮ್ರಾ ಅಬ್ಬರ

Date:

ರವೀಂದ್ರ ಜಡೇಜಾ ಶತಕ. ವಿಶ್ವ ದಾಖಲೆಯ ಬ್ಯಾಟಿಂಗ್ನ ಬೆನ್ನಲ್ಲೇ ಬೋಲಿಂಗ್ ನಲ್ಲಿಯೂ ಬೆಂಕಿಯುಗುಳಿದ ಜಸ್ಪ್ರೀತ್ ಬೂ ಮ್ರಾ ಇಂಗ್ಲೆಂಡ್ ತಂಡಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿತು .


ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಬೂಮ್ರ ಅವರ ಆಲ್ರೌಂಡ್ ಆಟದ ನೆರವಿನಿಂದ ಐದನೇ ಹಾಗೂ ಕೊನೆಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿತು. ಮೊದಲ ಇನ್ನಿಂಗ್ಸ್ ನಲ್ಲಿ 416 ಗಳಿಸಿದ ಬೂಮ್ರ ಬಳಗ, ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದೆ. ಎರಡನೇ ದಿನವಾದ ಶನಿವಾರ ಚಹ ವಿರಾಮದ ವೇಳೆಗೆ ಬೆನ್ ಸ್ಟ್ರೋಕ್ಸ್ ಬಳಗದ ಮೊದಲನೇ ಇನಿಂಗ್ ನಲ್ಲಿ ಮೂರು ವಿಕೆಟ್ ಗೆ 60 ಗಳಿಸಿದೆ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ 29 ರನ್ ಗಳಿಸಿ ದಾಖಲೆ ಮಾಡಿದ ಬೂಮ್ರ ಎದುರಾಳಿ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಗಳನ್ನು ಬೇಗನೆ ಡೆವಿಲಿಯನ್ ಗೆ ಅಟ್ಟಿದರು. ಅಲೆಕ್ಸ್ ಲೀಸ್ ಅವರನ್ನು ಬೋಲ್ಡ್ ಮಾಡಿ ವಿಕೆಟ್ ಬೇಟೆ ಆರಂಭಿಸಿದ ಬೂಮ್ರ ಇನ್ನಿಂಗ್ನ ಐದನೇ ಓವರ್ ನಲ್ಲಿ ಜಾಕ್ ಕ್ರಾಲಿ ಅವರನ್ನು ಸುಬ್ಬನ್ ಗಿಲ್ ನೆರವಿನಿಂದ ಔಟ್ ಮಾಡಿದರು. ಪೋಪ್ ಅವರು ಭಾರತದ ವೇಗಯ ಮುಂದೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್ ತಂಡವನ್ನು ಕುಸಿತದಿಂದ ಪಾರು ಮಾಡುವ ಜವಾಬ್ದಾರಿ ಅನುಭವಿ ಆಟಗಾರರಾದ ಜೋ ರೂಟ್ ಮತ್ತು ಜಾನಿ ಬೈಸ್ಟೋ ಅವರ ಮೇಲಿದೆ. ಮಳೆಯ ಕಾರಣ ಎರಡು ಸಲ ದಿನದಾಟಕ್ಕೆ ಅಡ್ಡಿ ಉಂಟಾಯಿತು. ಸತತ 7 ಓವರ್ ಬೋಲಿಂಗ್ ಮಾಡಿದ ಬೂಮ್ರಾ, ಅತಿಥೇ ಯ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...