Saturday, December 6, 2025
Saturday, December 6, 2025

ಹರಿಹರಪುರದಲ್ಲಿ ಮಹಾಕುಂಬಾಭಿಷೇಕ ಸಂಪನ್ನ

Date:

ಶ್ರೀ ಆದಿಶಂಕರಾಚಾರ್ಯರು ಸ್ಫಾಪಿಸಿದ ಮಲೆನಾಡಿನ ಶಕ್ತಿ ಪೀಠದಲ್ಲಿ ಕಳೆದ 14 ದಿನಗಳಿಂದಲೂ ಸಂಭ್ರಮವೂ ಸಂಭ್ರಮ. ಧಾರ್ಮಿಕ ಕಾರ್ಯಕ್ರದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ಕೂ ಶ್ರೀ ಮಠ ಸಾಕ್ಷಿ ಆಗಿತ್ತು.

ಇಲ್ಲಿನ ಶ್ರೀ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ವೈಭವ್ಯದಿಂದ ಸಂಪನ್ನವಾಯಿತು.

ಮಲೆನಾಡಿನ ತುಂಗಾ ನದಿ ತೀರದಲ್ಲಿ ಹಲವು ಧಾರ್ಮಿಕ ಕೇಂದ್ರಗಳಿವೆ, ಇಲ್ಲಿನ ಧಾರ್ಮಿಕ ಕೇಂದ್ರಗಳು ಜಗತ್ ಪ್ರಸಿದ್ದಿ ಪಡೆದು ಸನಾತನ ಧರ್ಮವನ್ನು ಎಲ್ಲೆಡೆ ಪ್ರಸರಿಸುತ್ತಿದೆ.ಇದರ ಸಾಲಿನಲ್ಲೇ ಬರುವ ಹರಿಹರಪುರದ ಶ್ರೀ ಮಠವೂ ಒಂದು. ಕಳೆದ 12 ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರದ ಶ್ರಿ ಶಾರದಾ ಲಕ್ಷ್ಮಿನರಸಿಂಹ ದೇವಾಲಯದ ಪುನರ್ ನಿರ್ಮಾಣದ ಕಾರ್ಯ ಸಂಪನ್ನಗೊಂಡ ಬಳಿಕ ಮಹಾಕುಂಭಾಭಿಷೇಕಕ್ಕೆ ಸಾಕ್ಷಿಯಾಯಿತು. ನೂರಕ್ಕೂ ಹೆಚ್ಚು ಪುರೋಹಿತರಿಂದ ಹೋಮ ಹವನಗಳು ನಡೆದ್ರೆ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ಗಣ್ಯಾತಿಗಣ್ಯರು ಆಗಮಿಸಿದರು. ಕಳೆದ 14 ದಿನಗಳಿಂದಲೂ ಮಲೆನಾಡಿನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...