ಈಗಾಗಲೇ ಪ್ರದರ್ಸದಿತವಾಗುತ್ತಿರುವ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್
ಚಿತ್ರವನ್ನ ಅನಾವಶ್ಯಕವಾಗಿ ಥಿಯೇಟರ್ ಗಳಿಂದ ತೆಗೆಯುವಂತಿಲ್ಲ ಎಂದು ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಕಟುವಾಗಿ ಎಚ್ಚರಿಸಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಊಹಾಪೋಹ ವರದಿಗಳು ಬರುತ್ತಿವೆ.
ಈ ವಿಚಾರವಾಗಿ ಶಿವರಾಜ್ ಕುಮಾರ್ ಮತ್ತು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಜೊತೆ ಮಾತಾಡಿದ್ದೇನೆ.ಏನೇ ಸಮಸ್ಯೆ ಇದ್ದರೂನ ಗಮನಕ್ಕೆ ತನ್ನಿ ಸರಿಪಡಿಸುವೆ ಎಂದು ಹೇಳಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಬಹಳ ಜೆಪಿ ಶಾಸಕರಿಂದಲೇ ಎತ್ತಂಗಡಿ ಪ್ರಯತ್ನವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.ಈ ಹಿನ್ನೆಲೆಯಲ್ಲಿ ಅದೆಲ್ಲಾ ಸುಳ್ಳು. ಕಾಂಗ್ರೆಸ್ ಪಕ್ಷ ಈಗಾಗಲೇ ಇದನ್ನ ಪ್ರಸ್ತಾಪಿಸಿ ಮಾತಾಡುತ್ತಿದೆ. ಸಿನಿಮಾ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ.ಎಷ್ಟು ಕೀಳುಮಟ್ಟಕ್ಕೆ ಹೋಗ್ತಿದೆ ನೋಡಿ.ಬೇರೆ ಏನೂ ವಿಷಯವಿಲ್ಲವಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು
ಡಾ.ಪುನೀತ್ ಅಭಿನಯದ ಜೇಮ್ಸ್ಸಿನಿಮಾ ಎತ್ತಂಗಡಿ ಪ್ರಯತ್ನವಿಲ್ಲ- ಬೊಮ್ಮಾಯಿ
Date: