- ಫೆಬ್ರವರಿ 26 ರಿಂದ ನಗರದಲ್ಲಿ ಕರ್ಫ್ಯೂ ಅವಧಿ ಸಡಿಲಿಕೆ- ಜಿಲ್ಲಾಧಿಕಾರಿ | Dr. Selvamani RFebruary 25, 2022ಫೆಬ್ರವರಿ 26 ರಿಂದ ಕರ್ಫ್ಯೂ ವೇಳೆ ಸಡಿಲಿಕೆ ಮಾಡಲಾಗುವುದು.ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶವಿದೆ. ಅಂಗಡಿಮುಂಗಟ್ಟು ಗಳನ್ನ ಎಂದಿನಂತೆ ತೆರೆಯಬಹುದು.ಈ ಬಗ್ಗೆ ಸೂಕ್ತ ಸೂಚನೆಗಳನ್ನ ಜಿಲ್ಲಾಧಿಕಾರಿಯವರಾದ ಡಾ.ಸೆಲ್ವಮಣಿಯವರು ನೀಡಿದ್ದಾರೆ.ಈ ಮುನ್ನ ವ್ಯಾಪಾರಸ್ಥರ ಸಂಘಟನೆಯು ಜಿಲ್ಲಾಧಿಕಾರಿಗಳನ್ನ ಕರ್ಫ್ಯೂ ಸಡಿಲಿಕೆ ಬಗ್ಗೆ ಮನವಿ ಸಲ್ಲಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.ಆದರೆ ಶನಿವಾರವೂ ಶಾಲೆಗಳಿಗೆ ರಜೆ ಮುಂದುವರೆಯುತ್ತದೆ ಎಂದು ತಿಳಿದು ಬಂದಿದೆ. ಸೋಮವಾರದ ಪರಿಸ್ಥಿತಿ ಪರಿಶೀಲಿಸಿ ಶಾಲಾಕಾಲೇಜುಗಳ ಆರಂಭಕ್ಕೆ ಸೂಕ್ತ ಆದೇಶನೀಡಲಾಗುವುದು ಎಂದು ತಿಳಿಸಲಾಗಿದೆ.ನಗರದಲ್ಲಿ ಶಾಂತ ವಾತಾವರಣವಿದ್ದು … Continue reading
- ರಣಜಿ ಕ್ರಿಕೆಟ್ ಜಮ್ಮು& ಕಾಶ್ಮೀರದ ವಿರುದ್ಧ ಕರ್ನಾಟಕFebruary 25, 2022ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಸಿ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಚೇತೋಹಾರಿ ಪ್ರದರ್ಶನ ನೀಡಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚೆಂಪ್ಲೆಸ್ಟ್ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು ದಿನದಾಟದ ಮುಕ್ತಾಯಕ್ಕೆ 90 ಓವರುಗಳಲ್ಲಿ 8 ವಿಕೆಟ್ ಗೆ 268 ರನ್ ಕಲೆಹಾಕಿದೆ. ಕರುಣ್ ನಾಯರ್ 267 ಎಸೆತಕ್ಕೆ 21 ಫೋರ್, 1 ಸಿಕ್ಸರ್ ಬಾರಿಸುವ ಮೂಲಕ 152 … Continue reading
- ಉಕ್ರೇನ್ ನಲ್ಲಿನ ರಾಜ್ಯದ ವಿದ್ಯಾರ್ಥಿಗಳ ಬಗ್ಗೆ ತಾಜಾ ಸಮಾಚಾರFebruary 25, 2022ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಪ್ರಾರಂಭವಾದ ಬೆನ್ನಲ್ಲೇ ಯುದ್ಧಗ್ರಸ್ತ ಉಕ್ರೇನ್ ನಲ್ಲಿ ರಾಜ್ಯದ ನೂರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಉಕ್ರೇನ್ ದಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ತಿಳಿದವರಾಗಿದ್ದಾರೆ. ಕೇಂದ್ರ ಸರ್ಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ತವರಿಗೆ ಮರಳುವಂತೆ ಸೂಚಿಸಿದ್ದರೂ ಸಹ ವಿಮಾನ ಟಿಕೆಟ್ ತಕ್ಷಣಕ್ಕೆ ಸಿಗದೇ ಅವರು ಅಲ್ಲೇ ಉಳಿದು ಕೊಳ್ಳುವಂತಾಗಿದೆ. ಭಾರತ ಮೂಲದ ವಿದ್ಯಾರ್ಥಿಗಳು ಏರ್ಪೋರ್ಟ್ ಕಡೆಗೆ ಹೋಗುತ್ತಿದ್ದ ವೇಳೆ ದಾಳಿ ಆರಂಭವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಬಹುತೇಕರು ಸದ್ಯ ಹಾಸ್ಟೆಲ್ಗಳಲ್ಲಿ ವಾಸವಾಗಿದ್ದಾರೆ ಅವರಿಗೆ … Continue reading
- ರಷ್ಯಕ್ಕೆ ಯುರೋಪ್ ಯೂನಿಯನ್ ಎಚ್ಚರಿಕೆ ಸಂದೇಶFebruary 25, 2022ಐರೋಪ್ಯ ಒಕ್ಕೂಟವು ರಷ್ಯಾದಿಂದ ಅಪ್ರಚೋದಿತ ಆಕ್ರಮಣದ ಪರಿಣಾಮ ಬೃಹತ್ ಹಾನಿಗೆ ಒಳಗಾಗಿರುವ ಉಕ್ರೇನಿಗೆ ಮರುನಿರ್ಮಾಣಕ್ಕೆ ಬೃಹತ್ ಪರಿಹಾರದ ಪ್ಯಾಕೇಜ್ ಅನ್ನು ಘೋಷಿಸಿದೆ. ಅತ್ತ ಕಡೆ ರಷ್ಯಾ ಪ್ರಧಾನಿ ಪುಟಿನ್ ದುರ್ಗತಿಗೆ ಐರೋಪ್ಯ ಒಕ್ಕೂಟವು ನಿರ್ಬಂಧಗಳನ್ನು ಹೇರಲು ನಿರ್ಣಯಿಸಿದೆ. ಅಮೆರಿಕ, ನ್ಯಾಟೋ, ಇಯು ಸೇರಿಕೊಂಡು ಯುರೋಪ್ ನಿಂದ ರಷ್ಯಾದ ಎಲ್ಲಾ ವ್ಯವಹಾರಗಳನ್ನು ಹೊರಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಕುರಿತಂತೆ ಇಯು ಅಧ್ಯಕ್ಷೆ ಉರ್ಸುಲಾ ಲಿಯಿನ್ ಅವರು ಪ್ರಾಥಮಿಕವಾಗಿ ಪುಟಿನ್ ಸರ್ಕಾರದ ರಾಜಕೀಯ ಮುಖಂಡರು, ಸಚಿವರುಗಳು ಅಮೆರಿಕ ಮತ್ತು … Continue reading
- ಉಕ್ರೇನಿನ ಭಾರತೀಯರಿಗೆ ಕೇಂದ್ರ ಸರ್ಕಾರದ ಸುರಕ್ಷತಾ ಕ್ರಮFebruary 25, 2022ಭಾರತದ ರಾಯಭಾರ ಕಚೇರಿಯಿಂದ ಉಕ್ರೇನ್ ನಲ್ಲಿರುವ ಭಾರತೀಯ ನಾಗರಿಕರಿಗೆ ಮಹತ್ವದ ಸೂಚನೆ ನೀಡಲಾಗಿದೆ.ಉಕ್ರೇನ್ ಗಡಿ ದೇಶದ ಚೆಕ್ಪೋಸ್ಟ್ಗೆ ಬರುವಂತೆ ತಿಳಿಸಲಾಗಿದೆ. ಪೋಲೆಂಡ್, ಸ್ಲೊವಾಕಿಯಾ, ರೊಮೇನಿಯಾ, ಹಂಗೇರಿ ದೇಶಗಳ ಗಡಿ ಭಾಗಕ್ಕೆ ಬರುವಂತೆ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. 4 ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಅವು ನಾಲ್ಕು ದೇಶಗಳಲ್ಲಿವೆ. ನಾಲ್ಕು ರಾಷ್ಟ್ರಗಳ ಮೂಲಕ ಉಕ್ರೇನ್ ಗಡಿಗೆ ತೆರಳಲಿರುವ ತಂಡಗಳು ಭಾರತೀಯರನ್ನು ರಕ್ಷಿಸಲಿವೆ. ಪ್ರಸ್ತುತ ಹಂಗೇರಿ ರಾಯಭಾರಿ ಕಚೇರಿ ತಿಳಿಸಿರುವಂತೆ, ಹಂಗೇರಿ ಹಾಗೂ ರೊಮೇನಿಯಾ ಗಡಿಯಿಂದ … Continue reading
- ಉಕ್ರೇನಿನ ವೈದ್ಯಕೀಯ ವ್ಯಾಸಂಗಕ್ಕೆ ಭಾರತೀಯರ ಒಲವು ಯಾಕೆ?February 25, 2022ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ ಎಂಬುದು ಜನಜನಿತ. ಇದೇ ಕಾರಣಕ್ಕಾಗಿ ಭಾರತದಿಂದ ಸಾಕಷ್ಟು ಮಂದಿ ಅಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದಾರೆ ಎನ್ನಲಾಗಿದೆ.ಯುರೋಪ್ ಸೇರಿದಂತೆ ಇಡೀ ವಿಶ್ವ ಅತ್ಯಂತ ಕಡಿಮೆ ವೆಚ್ಚದ ದೇಶ ಎಂಬ ಹಿರಿಮೆ ಉಕ್ರೇನ್ ಗೆ ಇದೆ. ಇಲ್ಲಿ ವಿವಿಧ ದೇಶದ 75 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20 ಸಾವಿರ ಎಂದು ತಿಳಿದುಬಂದಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಇದು ಏಕೆ ನೆಚ್ಚಿನ ದೇಶವಾಯಿತು ಎಂದರೆ ಉಕ್ರೇನ್ ನ ಖಾಸಗಿ ವೈದ್ಯಕೀಯ … Continue reading
- ನಕಲಿ ಮದ್ಯ ತಯಾರಿಕೆ ಮತ್ತು ಪೂರೈಕೆ ನಿಯಂತ್ರಿಸಲು ಕ್ರಮFebruary 25, 2022ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿ ನಕಲಿ ಮದ್ಯ ಜಾಲದ ಹಿಂದೆ ಯಾರೇ ಇದ್ದರೂ ಅವರನ್ನು ಇಲ್ಲದೆ ಕ್ರಮ ಜರುಗಿಸುವಂತೆ ಅಬಕಾರಿ ಇಲಾಖೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವ ಸಭೆ ನಡೆಸಿದ ಪದಾಧಿಕಾರಿಗಳ ಬೇಡಿಕೆ ಸಮಸ್ಯೆಗಳನ್ನು ಆಲಿಸಿ ಚರ್ಚೆನಡೆಸಿದರು. ಪದಾಧಿಕಾರಿಗಳು “ನಕಲಿ ಮದ್ಯ ತಯಾರಿಕೆ ಮತ್ತು ಹೊರ ರಾಜ್ಯದಿಂದ ಪೂರೈಕೆಯಾಗುವ ನಕಲಿ ಮದ್ಯ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರಿಂದ ಸರ್ಕಾರಕ್ಕೆ ಆದಾಯ … Continue reading
- ರಾಜ್ಯದಲ್ಲಿ ರಾಗಿ ಮೆಕ್ಕೆಜೋಳ ಬೆಂಬಲ ಬೆಲೆ ಏರಿಸಲು ಮಾಜಿ ಪ್ರಧಾನಿ ಒತ್ತಾಯFebruary 25, 2022ರಾಗಿ ಹಾಗೂ ಮೆಕ್ಕೆಜೋಳಕ್ಕೆ ನೀಡಲಾಗುತ್ತಿರುವ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಪುನರ್ ಪರಿಶೀಲಿಸಲು ಹಾಗೂ ರಾಗಿಗೆ 4000 ರೂ. ಮೆಕ್ಕೆಜೋಳಕ್ಕೆ 2500 ರೂ. ಸೂಕ್ತ ಹಾಗೂ ಗೌರವಯುತ ದರ ನಿಗದಿಪಡಿಸಿ ಹೆಚ್ಚು ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಈ ಬಾರಿ ರಾಗಿ, ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಆದರೆ ನಾಲ್ಕು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಂದ ಗರಿಷ್ಠ 20 … Continue reading
- ಈ ಬಾರಿ ಬೇಸಿಗೆ ರಜೆ ಅವಧಿ ಕಡಿತFebruary 25, 2022ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷ ವನ್ನು ಏಪ್ರಿಲ್ ಒಂಬತ್ತಕ್ಕೆ ಮುಕ್ತಾಯಗೊಳಿಸಲು ನಿರ್ಧರಿಸಿದ್ದು, ಮೇ 16ರಿಂದಲೇ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ನಿರ್ಧರಿಸಿದೆ. ಅಂದರೆ ಈ ಬಾರಿ ಕೇವಲ 37 ದಿನ ಮಾತ್ರ ಬೇಸಿಗೆ ರಜೆ ಇರುತ್ತದೆ. ಈ ಹಿಂದಿ ಸಾಮಾನ್ಯವಾಗಿ ಶಾಲಾ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭಗೊಂಡು 10ನೇ ತಾರೀಖಿಗೆ ಪೂರ್ಣಗೊಳ್ಳುತ್ತಿತ್ತು. ಆದರೆ, ಕೋವಿಡ್ 19 ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ 2019-20 ಮತ್ತು 2020-21ನೇ ಸಾಲಿನಲ್ಲೂ ಶೇ.50 ರಿಂದ 60ರಷ್ಟು ದಿನಗಳು … Continue reading
- ಜಾಲತಾಣಗಳಲ್ಲಿ ಪ್ರಚೋದನಕಾರಿ ಪೊಸ್ಟ್ ಹಾಕಿದರೆ ಕ್ರಮ-ಗೃಹಸಚಿವFebruary 25, 2022ಆರಗ ಜ್ಞಾನೇಂದ್ರ ಅವರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದ್ದು, ಪ್ರಚೋದನಕಾರಿ ಪೋಸ್ಟ್ ಹಾಕುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. “ಸಾಮಾಜಿಕ ಜಾಲತಾಣದಲ್ಲಿ ಹೇಗೆ ಬೇಕಾದರೂ, ಏನು ಬೇಕಾದರೂ ಪೋಸ್ಟ್ ಮಾಡುವಂತಿಲ್ಲ. ಅಂತವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲು ಎಲ್ಲ ರೀತಿ ಪ್ರಯತ್ನ ನಡೆದಿದೆ ಇಂತಹ ಪೋಸ್ಟ್ ಸಂದೇಶಗಳನ್ನು ಪರಿಶೀಲಿಸಲು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಇದ್ದಾರೆ. ಸಾಮಾಜಿಕ ಜಾಲತಾಣವನ್ನು ವಿವೇಚನಾರಹಿತವಾಗಿ ಬಳಸುವ ಅಗತ್ಯವಿದೆ” ಎಂದು ಆರಗ ಜ್ಞಾನೇಂದ್ರ ಅವರು ತಿಳಿಸಿದರು. ಹರ್ಷನ … Continue reading
Book Your Advertisement Now in Breaking Karnataka News.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp

Why Keelambi Media Lab Pvt Ltd in Shimoga News ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store

Download the most loved Klive App for your Android phone or tablet.