Monday, December 15, 2025
Monday, December 15, 2025

ಓಬಿಸಿ ಪರ ಸಾಧಿಸುವವರಿಗೆ’ಉತ್ತರ’ ಪ್ರದೇಶ

Date:

ಉತ್ತರಪ್ರದೇಶದ ವಿಧಾನ ಸಭೆ ಚನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ ನಿರ್ಣಾಯಕವಾಗಿದೆ. ಈ ಪಕ್ಷಗಳೂ ಕಸರತ್ತು ತೀವ್ರಗೊಳಿಸಿವೆ.

‘ಸಾಮಾಜಿಕ ನ್ಯಾಯ’ ಪರಿಕಲ್ಪನೆಯ ಪದಕ್ಕೆ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಎಲ್ಲಿಲ್ಲದ ಮಹತ್ವ ಇದೆ. ಒಬಿಸಿ ಮೀಸಲು ಪ್ರತಿಪಾದಿಸಿದ ಮಂಡಲ್ ಕಮಿಷನ್ ವರದಿ ಮೂಲಕ ಈ ಎರಡೂ ರಾಜ್ಯಗಳಲ್ಲಿ ಅಗಾಧ ರಾಜಕೀಯ ಪರಿವರ್ತನೆಗಳು ಘಟಿಸಿದವು. ಈ ಆಂದೋಲನದ ಜ್ವಾಲೆಯಲ್ಲಿಯೇ ಮೂಲಾಯಂ ಸಿಂಗ್ ಯಾದವ್ ಅಭ್ಯುದಯಕ್ಕೆ ಬಂದರು. 1990 ದಶಕದಲ್ಲಿ ಸಮಾಜವಾದಿ ಪಾರ್ಟಿ ಕಟ್ಟಿ ಯಶಸ್ಸಿನ ಉತ್ತಂಗ ತಲುಪಿದರು. ಅಲ್ಲಿಂದ ಇಲ್ಲಿಯವರೆಗೆ ಒಬಿಸಿ ಮತ ಬ್ಯಾಂಕ್ ಪ್ರತ್ಯೇಕತೆಯ ಅಸ್ಮಿತೆಯನ್ನು ಕಾಯ್ದುಕೊಂಡಿದೆ.

2017ರ ವಿಧಾನಸಭೆ ಹಾಗೂ 2019 ರ ಲೋಕಸಭೆ ಚುನಾವಣೆಗಳಲ್ಲಿ ಒಬಿಸಿ ಸಮುದಾಯಗಳ ಒಲವು ಗಿಟ್ಟಿಸುವಲ್ಲಿ ಯಶಸ್ವಿಯಾದದ್ದರಿಂದಲೇ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಸಾರಿ ಕೂಡ ಒಬಿಸಿ ಮತಗಳ ಸುತ್ತ ನಡೆಯುತ್ತಿರುವ ಮಹಾಸಮರ ಎನಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...