Saturday, October 5, 2024
Saturday, October 5, 2024

ಪುಣೆಯ ಸಂಗೀತ ಮಹೋತ್ಸವಕ್ಕೆ ಹರ್ಲಾಪುರ್ ಸಹೋದರರು ಆಯ್ಕೆ

Date:

ಪುಣೆಯ ಸಂಗೀತ ಮಹೋತ್ಸವಕ್ಕೆ ಹರ್ಲಾಪುರ್ ಸಹೋದರರು ಆಯ್ಕೆ
ಶಿವಮೊಗ್ಗ: ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಷಿ ಅವರ ಜನ್ಮಶತಾಬ್ಧಿಯ ಪ್ರಯುಕ್ತ ಪುಣೆಯ ಸಂಗೀತಾರ್ಯ ಪಂಡಿತ್ ಡಿ.ವಿ. ಕಾಣೆಬುವ ಪ್ರತಿಷ್ಠಾನ ಸಂಸ್ಥೆ ಜ.31ರಂದು ನಡೆಸುವ ಪೂರ್ಣಹುತಿ ಸಂಗೀತ ಮಹೋತ್ಸವಕ್ಕೆ ಶಿವಮೊಗ್ಗದ ಹರ್ಲಾಪುರ ಸಹೋದರರು ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಸಂಗೀತ ಸಂಸ್ಥೆ ನಡೆಸುವ ಈ ಮಹೋತ್ಸವದಲ್ಲಿ ಹರ್ಲಾಪುರ್ ಸಹೋದರರಾದ ನಿಶಾದ್ ಮತ್ತು ನೌಶಾದ್ ಅವರ ಜುಗಲ್ಬಂದಿ ನಡೆಯಲಿದೆ.

ಅಂಬೇಡ್ಕರ್ ಶಾಲೆಗೆ ಅರ್ಜಿ ಆಹ್ವಾನ

ರಾಗಿಗುಡ್ಡದ ಅಂಬೇಡ್ಕರ್ ಪರಿಶಿಷ್ಟ ಜಾತಿ/ವರ್ಗದ ಬಾಲಕಿಯರ ವಸತಿ ವಿದ್ಯಾಶಾಲೆಗೆ ಐದನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶಾಲೆಯಲ್ಲಿ ಉಚಿತ ಶಿಕ್ಷಣ, ಊಟ ವಸತಿ ಹಾಗೂ ಇತರೆ ಸೌಲಭ್ಯಗಳಿವೆ. ಮಾ.3 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಜನವರಿ 28ರಿಂದ ಫೆಬ್ರವರಿ 19 ರವರೆಗೆ ಅರ್ಜಿ ವಿತರಣೆ ಮಾಡಲಾಗುವುದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9448718996 ಅಥವಾ 9845143155 ನಂಬರಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಲಾಗಿದೆ.

ಗುರುಗುಹ ಸಂಗೀತ ಮಹಾವಿದ್ಯಾಲಯ
ಶಿವಮೊಗ್ಗ : ಗುರುಗುಹ ಸಂಗೀತ ಮಹಾವಿದ್ಯಾಲಯದಿಂದ ಮಾತೆಯರಿಗೆ ಉಚಿತ ದೇವರನಾಮ ಶಿಬಿರವನ್ನು ಏರ್ಪಡಿಸಲಾಗಿದೆ. ಪುರಂದರ ದಾಸರ ಆರಾಧನೋತ್ಸವದ ಅಂಗವಾಗಿ ಈ ಶಿಬಿರ ನಡೆಯಲಿದೆ. ಆಸಕ್ತ ಮಹಿಳೆಯರು 9480915777 ಅಥವಾ 9448241149 ನಂಬರುಗಳಿಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...