Saturday, December 6, 2025
Saturday, December 6, 2025

ತಾಳಗುಪ್ಪಕ್ಕೆ ರೈಲು ಬಂದ ಸಂಭ್ರಮ

Date:

ವಿಶ್ವವಿಖ್ಯಾತ ಯಂತ್ರಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮೈಸೂರು ಒಡೆಯರ ದೂರದೃಷ್ಟಿಯ ಫಲವಾಗಿ ಮಲೆನಾಡಿನ ಮೂಲೆಯ ತಾಳಗುಪ್ಪ ರೈಲು ಬಂಡಿಯನ್ನ ಕಂಡಿತು.
ಶರಾವತಿ ಜಲವಿದ್ಯುತ್ ಯೋಜನೆಯ ಸಲುವಾಗಿ ತಾಳಗುಪ್ಪಕ್ಕೆ ಬಂತು ರೈಲು ಭಾಗ್ಯ. ಈಗ 80 ವರ್ಷ ಪೂರೈಸಿರುವ ಈ ರೈಲು ಮಾರ್ಗ ಮುಂಚಿನ ಸಡಗರ ಕಾಣುತ್ತಿಲ್ಲ.
 ಬ್ರಿಟಿಷರ ಕಾಲದಲ್ಲಿ, ಇಲ್ಲಿನ ಅರಣ್ಯ ಸಂಪತ್ತು ನಾಗರಿಕ ಉಪಯೋಗಕ್ಕಾಗಿ ಲೂಟಿಯಾಯಿತು. ಸ್ವಾತಂತ್ರ್ಯ ನಂತರ ವಿಸ್ತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
 ಸಧ್ಯ ಸಾರ್ವಜನಿಕರಿಗೆ ಬಸ್ ಪ್ರಯಾಣಕ್ಕಿಂತ ಸುಲಭ ದರದಲ್ಲಿ ಪ್ರಯಾಣ ಸಾಧ್ಯವಾಗಿದೆ. ಇಂತಹ ರೈಲುಮಾರ್ಗದ ಸುಧಾರಣೆಗೆ ಈ ಭಾಗದ ಜನತೆ ಕಾಯುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...