Saturday, December 6, 2025
Saturday, December 6, 2025

“ಅಪ್ಪು”ಗೆ ಸ್ಪಂದನೆ ಹಾರ

Date:

ಅಭಿನಯ ಸರಸ್ವತಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದ ಪ್ರತಿಭಾವಂತನ ಕಣ್ಮರೆ ಊಹಾತೀತ.
ಪುನೀತ್ ಅಭಿನಯದ
ಚಿತ್ರಗಳು ಒಂದಲ್ಲ ಒಂದು ಸಾಮಾಜಿಕ ಸಂದೇಶ ಹೊತ್ತಿದ್ದವು.
ಅದಲ್ಲದೆ ಇತ್ತೀಚೆಗೆ
ಸ್ಪರ್ಧಾತ್ಮಕ ಪರೀಕ್ಷೆಗೆ
ವಿದ್ಯಾರ್ಥಿಗಳನ್ನ ತರಬೇತಿಗೊಳಿಸಲು
ಕೇಂದ್ರವನ್ನೂ ಆರಂಭಿಸಿದ್ದರು. ಸಾಮಾಜಿಕ ಸೇವೆಗೆ
ದೊಡ್ಮನೆಯನ್ನ ಅಣಿಗೊಳಿಸಿದ್ದರು.
ಅವರಲ್ಲಿ ಅನೇಕ ಸೇವಾಕಲ್ಪನೆಗಳಿದ್ದವು.ಅವು ಮೂರ್ತರೂಪಕ್ಕೆ ಬರುವ ಮುನ್ನವೇ
ಮೃತ್ಯು ಅವರನ್ನ ಸೆಳೆದದ್ದು.ಅತ್ಯಂತ
ದುದೃಷ್ಟಕರ.
ಪುನೀತ್ ನಟನೆಯೇ ಅಲ್ಲದೆ ನಮ್ಮ ಹೃದಯವನ್ನ ಗೆದ್ದ
ವರ್ಣಮಯ ಕಾರ್ಯಕ್ರಮ, ಕನ್ನಡದ ಕೋಟ್ಯಾಧಿಪತಿ
ನಿಜಕ್ಕೂ ಸ್ನೇಹ,ಪ್ರೀತಿ,ಮಮತೆ,ಅಭಿಮಾನ ತುಂಬಿ
ಈ ಕಾರ್ಯಕ್ರಮ
ನಡೆಸಿಕೊಟ್ಟಿರುವುದು
ಕನ್ನಡಿಗರು ಮರೆಯುವಂತಿಲ್ಲ.
ನಡೆಸಿದ ಖಾಸಗಿ ಚಾನಲ್ ಕೋಟಿ ಗಳಿಸಿತೋ ಗೊತ್ತಿಲ್ಲ.
ಆದರೆ ನಮ್ಮಂತಹ
ಕೋಟಿ ಹೃದಯಗಳನ್ನ ಗೆದ್ದ
ಅಭಿಮಾನದ ಅಧಿಪತಿ ,ಪುನೀತ್.
ಇದು ಅನನ್ಯ, ಅಪರೂಪ.
ಪುನೀತ್, ಮತ್ತೊಮ್ಮೆ ಹುಟ್ಟಿ ಬಾ…
ಎಂದು ದಯಾಮಯನಲ್ಲಿ
ನಮ್ಮದೆಲ್ಲರದ್ದೂ
ಹೃದಯದುಂಬಿದ
ಕೋರಿಕೆ.
ಪುನೀತ್ ನಿಮ್ಮ ಹಠಾತ್ ಅಗಲಿಕೆಗೆ
ಕೆ-ಲೈವ್ ಮೀಡಿಯ
ಕಂಬನಿಗೆರೆಯುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...